ಶ್ರೀ ತಿರುಮಲ ಸಿನಿ ಎಂಟರ್ಟೈನ್ಮೆಂಟ್ ಲಾಂಛನದಡಿಯಲ್ಲಿ ಲಯನ್ ವೆಂಕಟೇಶ್ ನಿರ್ಮಿಸುತ್ತಿರುವ ಊರ್ವಶಿ (ಸೀಮೆ ಗಿಲ್ದೋಳು) ಚಿತ್ರದಎರಡನೇ ಹಂತದಚಿತ್ರೀಕರಣವುಇತ್ತೀಚಿಗೆ ಮೇಲುಕೋಟೆಯಲ್ಲಿ ಮುಕ್ತಾಯಗೊಂಡಿತು.
ಚಿತ್ರಕ್ಕಾಗಿ ಹೇಮಂತ್, ಸಂಜನಾ, ಅನುಷಾ, ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಮೈಸೂರು ಸುತ್ತಮುತ್ತಹಾಗೂ
ಆರಾಧನ ಮಧುರಆರಾಧನಎದೆಯಕದವತೆರೆದ ಕವನ
ಎಂಥ ಕಂಪನ ಮಾಂಗಲ್ಯ ಬಂಧನಎಂಬ ಗೀತೆ
ಯನ್ನುಪೈಲ್ವಾನ್ ಹೇಮಂತ್, ಅನುಷಾ, ಸಂಜನಾ, ರ ಮೇಲೆ ಪ್ರಸಾದ್ ನೃತ್ಯ ನಿರ್ದೇಶನದಲ್ಲಿ ಮೇಲುಕೋಟೆ ಸುತ್ತಮುತ್ತ ಶಂಕರ್ಛಾಯಾಗ್ರಹಣದಲ್ಲಿ ನಿರ್ದೇಶನ ಬಿ.ರಾಮಪ್ರಕಾಶ್ ಚಿತ್ರಿಸಿಕೊಂಡರು.
ಚಿತ್ರದತೃತೀಯ ಹಂತದಚಿತ್ರೀಕರಣವುಇದೇ ೨೫ ರಿಂದ ನಗರದಲ್ಲಿಆರಂಭವಾಗಲಿದೆಎಂದು ನಿರ್ಮಾಪಕ ಲಯನ್ ವೆಂಕಟೇಶ್ ತಿಳಿಸಿದ್ದಾರೆ.
ಚಿತ್ರಕ್ಕೆ ಶಂಕರ್ಛಾಯಾಗ್ರಹಣ, ಪ್ರಸಾದ್ ನೃತ್ಯ, ಅಲ್ಟಿಮೇಟ್ ಶಿವು ಸಾಹಸ, ಗಂಧರ್ವ ಸಂಗೀತ ಸಾಹಿತ್ಯ, ಕುಮಾರ್ಕೋಟೆಕೊಪ್ಪ ಸಂಕಲನ, ರಾಮಣ್ಣ ನಿರ್ಮಾಣ, ನಿರ್ವಹಣೆಇದ್ದು, ಚಿತ್ರದಕಥೆ, ಸಂಭಾಷಣೆ, ನಿರ್ದೇಶನ ಬಿ. ರಾಮಪ್ರಕಾಶ್, ಕಾರ್ಯಕಾರಿ ನಿರ್ಮಾಪಕಿ ನಯನಕೃಷ್ಣ.
ಈ ಹಿಂದೆ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕಿದ್ದ ಭರತ್ ಸಾಗರ್ಚಿತ್ರತಂಡದಿಂದ ಹೊರಬಿದ್ದಿದ್ದು, ನಾಯಕನಾಗಿ ಪೈಲ್ವಾನ್ ಹೇಮಂತ್ ಕಾಣಿಸಿಕೊಳ್ಳುತ್ತಿದ್ದು, ಇವರೊಂದಿಗೆ ಸಂಜನಾ ಅನುಷಾ ನಿತಿನ್, ಲಯನ್ ವೆಂಕಟೇಶ್, ರವಿಕುಮಾರ್, ಭಾಗ್ಯಆಚಾರ್ಯ, ಶ್ರೀಲಕ್ಷ್ಮಿ, ಗಿರೀಶ್, ನಯನಕೃಷ್ಣ, ಅಲ್ಟಿಮೇಟ್ ಶಿವು ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ.